ಕರ್ನಾಟಕ     ಕೊಪ್ಪಳ     ಆನೆಗುಂದಿ


ಸಮರೂಪದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ಸಮಾನ ಅವಕಾಶಗಳನ್ನು ಮತ್ತು ಬೆದರಿಕೆಗಳನ್ನು ಎದುರಿಸುವ ಘಟಕಗಳ ಭೌಗೋಳಿಕ ಕೇಂದ್ರೀಕರಣವನ್ನು(ನಗರ/ಪಟ್ಟಣ/ಕೆಲವು ಒತ್ತಿನ ಗ್ರಾಮಗಳು ಮತ್ತು ಅದರ ಪಕ್ಕದ ಪ್ರದೇಶಗಳು) ಸಮುದಾಯ ಎಂಬುದಾಗಿ ವ್ಯಾಖ್ಯಾನಿಸಲಾಗುತ್ತದೆ. ಕೈಮಗ್ಗ/ಕರಕುಶಲ ಉತ್ಪನ್ನಗಳನ್ನು ಉತ್ಪಾದಿಸುವ ಗೃಹಬಳಕೆಗೆ ಸಂಬಂಧಿಸಿದ ಘಟಕಗಳ ಭೌಗೋಳಿಕ ಕೇಂದ್ರೀಕರಣವನ್ನು(ಸಾಮಾನ್ಯವಾಗಿ ಗ್ರಾಮಗಳು ಮತ್ತು ಉಪನಗರಗಳು) ಕುಶಲಕರ್ಮಿ ಸಮುದಾಯ ಎಂಬುದಾಗಿ ನಿರೂಪಿಸಲಾಗುತ್ತದೆ. ವಿಶಿಷ್ಟ ಸಮುದಾಯಗಳಲ್ಲಿ ಅಂತಹ ಉತ್ಪಾದಕರು ಹಲವು ಬಾರಿ ಸಾಂಪ್ರದಾಯಿಕ ಸಮುದಾಯಕ್ಕೆ ಸೇರಿದವರಾಗಿದ್ದು, ಪೀಳಿಗೆಯ ದೀರ್ಘನೆಲೆಯ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ. ವಾಸ್ತವವಾಗಿ, ಹೆಚ್ಚಿನ ಕುಶಲಕರ್ಮಿ ಸಮುದಾಯಗಳು ಶತಮಾನಗಳಷ್ಟು ಹಳೆಯ ಕುಶಲಕರ್ಮಿಗಳಾಗಿದ್ದಾರೆ.

ಆನೆಗುಂದಿ ಸಮುದಾಯದ ಬಗ್ಗೆ:-

ಆನೆಗುಂದಿ ಸಮುದಾಯವು ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಡಿ ಬರುತ್ತದೆ.

ಆನೆಗುಂದಿ ಸಮುದಾಯವು ತನ್ನ ಪ್ರಬಲ ಕಾರ್ಮಿಕ ಬಳಗಕ್ಕೆ ಆಧಾರವನ್ನು ಒದಗಿಸಲು 215ಕ್ಕೂ ಅಧಿಕ ಕುಶಲಕರ್ಮಿಗಳನ್ನು ಮತ್ತು 12 ಸ್ವಸಹಾಯ ಗುಂಪುಗಳನ್ನು ರಚಿಸಲು ಶಕ್ತವಾಗಿದೆ. ಈ ಒಟ್ಟುಗೂಡಿಸುವಿಕೆಯು ದಿನೇ ದಿನೇ ಸಂವೇಗವನ್ನು ಗಳಿಸುತ್ತಿದೆ.


ಹುಲ್ಲು, ಎಲೆ, ಜೊಂಡು ಮತ್ತು ನಾರು:-

ತಾಳೆ ನಾರು ಮತ್ತು ಎಲೆಗಳ ವಿಭಿನ್ನ ವಿನ್ಯಾಸಗಳ ಬುಟ್ಟಿಗಳು ಹಾಗೂ ಖರ್ಜೂರದ ಕಾಂಡದಿಂದ ಮಾಡಲಾದ ಚಾಪೆಗಳನ್ನು ಒಳಗೊಂಡ ಬಹಳಷ್ಟು ಉತ್ಪನ್ನಗಳನ್ನು ಕರ್ನಾಟಕದಲ್ಲಿ ತಾಳೆಮರಗಳ ವಿವಿಧ ಭಾಗಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. ಎಳೆಯ ತಾಳೆಗರಿಗಳನ್ನು, ಪಟ್ಟಿಯಿಂದ ಬೇರ್ಪಡಿಸಿ ನಂತರ ಅವುಗಳ ಮೇಲೆ ಒಂದು ಚಾಲಕ ಪಟ್ಟಿಯನ್ನು ಸುತ್ತಿ, ರಿಬ್ಬನಿನಂತೆ ಮಡಚಿ, ಎಲೆಯ ಸಣ್ಣ ಪಟ್ಟಿಯಿಂದ ಬಿಗಿಗೊಳಿಸಿ ಪದರಗಳನ್ನು ಸಂಪರ್ಕಿಸಿ, ಸೂಕ್ಷ್ಮ ರಚನೆಯುಳ್ಳ ಆಹ್ಲಾದಕರ ಬಣ್ಣಗಳ ಒಂದು ಏಕರೂಪದ ಮತ್ತು ಲಯಬದ್ಧ ವಿನ್ಯಾಸಗಳುಳ್ಳ ಉತ್ಪನ್ನಗಳಾದ ಸೂಟ್ ಕೇಸುಗಳು, ಪೆಟ್ಟಿಗೆಗಳು, ಬ್ಯಾಗುಗಳು, ಬುಟ್ಟಿಗಳು, ಪರದೆಗಳು, ಚಿಕ್ಕುಗಳು, ಚಾಪೆಗಳು, ಗಾಜಿನ ಹಿಡಿಕೆಗಳು, ಹೂದಾನಿಗಳು, ಟೊಪ್ಪಿಗಳು, ಸುಂದರವಾದ ಜರಡಿಗಳು, ಬೀಸಣಿಗೆಗಳು, ಚೌಕಾಕಾರದ ಚಾಪೆಗಳು ಮತ್ತು ಆಭರಣ ಪೆಟ್ಟಿಗೆಗಳನ್ನು ಉತ್ಪಾದಿಸಲಾಗುತ್ತದೆ.

ಗರಿಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಲಾದ ಎಳೆಯ ತಾಳೆ ಎಲೆಗಳಿಂದ ಮಾಡಲಾದ ವಸ್ತುಗಳೆಂದರೆ 37 ರಿಂದ 56 ಅಲಗುಗಳುಳ್ಳ ಬ್ಯಾಗುಗಳು, ಊಟದ ಪೆಟ್ಟಿಗೆಗಳು ಮತ್ತು ಮಡಚಬಹುದಾದ ಅಲಂಕೃತ ಬೀಸಣಿಗೆಗಳು. ಈ ಅಲಗುಗಳನ್ನು, ಅವುಗಳಲ್ಲಿರುವ ರಂಧ್ರಗಳಲ್ಲಿ ತಾಮ್ರದ ತಂತಿಯನ್ನು ಹರಿಸಿ ಒಟ್ಟಿಗೆ ಕಟ್ಟಿ ಬೀಸಣಿಗೆಯಾಗಿ ಹರಡುವಂತೆ ಹೊಲೆಯಲಾಗುತ್ತದೆ. ಅಲಗುಗಳ ಮೇಲೆ ಹೂವಿನ ಚಿತ್ತಾರಗಳನ್ನು ಚಿತ್ರಿಸುವುದರ ಮೂಲಕ ಬೀಸಣಿಗೆಗಳನ್ನು ಆಕರ್ಷಕವಾಗಿ ಮಾಡಲಾಗುತ್ತದೆ.

ತಾಳೆ ಎಲೆ ಮತ್ತು ಕಾಂಡದ ನೇಯ್ಗೆಯು ದಕ್ಷಿಣ ಕರ್ನಾಟಕದ ಒಂದು ಏಳಿಗೆಹೊಂದಿದ ಕರಕೌಶಲವಾಗಿದ್ದು, ಈಗೀಗ ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬ್ಯಾಗುಗಳು, ಟೊಪ್ಪಿಗಳು ಮತ್ತು ಸೂಟ್ ಕೇಸುಗಳನ್ನು ಉತ್ಪಾದಿಸಲಾಗುತ್ತಿದೆ.

ಗರಿಗಳನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಲಾದ ಎಳೆಯ ತಾಳೆ ಎಲೆಗಳಿಂದ ಮಾಡಲಾದ ವಸ್ತುಗಳೆಂದರೆ 37 ರಿಂದ 56 ಅಲಗುಗಳುಳ್ಳ ಬ್ಯಾಗುಗಳು, ಊಟದ ಪೆಟ್ಟಿಗೆಗಳು ಮತ್ತು ಮಡಚಬಹುದಾದ ಅಲಂಕೃತ ಬೀಸಣಿಗೆಗಳು. ಈ ಅಲಗುಗಳನ್ನು, ಅವುಗಳಲ್ಲಿರುವ ರಂಧ್ರಗಳಲ್ಲಿ ತಾಮ್ರದ ತಂತಿಯನ್ನು ಹರಿಸಿ ಒಟ್ಟಿಗೆ ಕಟ್ಟಿ ಬೀಸಣಿಗೆಯಾಗಿ ಹರಡುವಂತೆ ಹೊಲೆಯಲಾಗುತ್ತದೆ. ಅಲಗುಗಳ ಮೇಲೆ ಹೂವಿನ ಚಿತ್ತಾರಗಳನ್ನು ಚಿತ್ರಿಸುವುದರ ಮೂಲಕ ಬೀಸಣಿಗೆಗಳನ್ನು ಆಕರ್ಷಕವಾಗಿ ಮಾಡಲಾಗುತ್ತದೆ. ತಾಳೆ ಎಲೆ ಮತ್ತು ಕಾಂಡದ ನೇಯ್ಗೆಯು ದಕ್ಷಿಣ ಕೇರಳದ ಒಂದು ಏಳಿಗೆಹೊಂದಿದ ಕರಕೌಶಲವಾಗಿದ್ದು, ಈಗೀಗ ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಬ್ಯಾಗುಗಳು, ಟೊಪ್ಪಿಗಳು ಮತ್ತು ಸೂಟ್ ಕೇಸುಗಳನ್ನು ಉತ್ಪಾದಿಸಲಾಗುತ್ತಿದೆ. ಜೊಂಡು ಎಂಬುದು ಬಿದಿರಿನಂತೆ ಕಾಣುವ ಟೊಳ್ಳಾದ ಕಾಂಡದೊಡನಿರುವ ಒಂದು ಸ್ಥೂಲ ಕಾಂಡದ ಹುಲ್ಲು. ಅದೊಂದು ಸ್ಥೂಲವಾದ ವಸ್ತುವಾಗಿದೆ ಮತ್ತು ಜೊಂಡು ಚಾಪೆಗಳನ್ನು ಆಕಾರ ಮತ್ತು ಛಾವಣಿಗಳಿಗೆ ಗೋಡೆಗಳಾಗಿ ಉಪಯೋಗಿಸಲಾಗುತ್ತದೆ. ಜೊಂಡನ್ನು ಚಾಪೆಗಳಾಗಿ ನೇಯುವುದಕ್ಕೆ ಮುಂಚೆ ಅದನ್ನು ಮೊದಲು ಬೇರ್ಪಡಿಸಿ ಬೋಳಾಗಿಸಲಾಗುತ್ತದೆ. ಒಂದು ಮೂಲೆಯಿಂದ ಪ್ರಾರಂಭಿಸಿ, ಮತ್ತೊಂದು ಮೂಲೆಗೆ ನೇಯುವ ಮೂಲಕ ಇವುಗಳನ್ನು ಮಾಡಲಾಗುತ್ತದೆ. ಉದ್ದನೆಯ ಪಟ್ಟಿಗಳನ್ನು ಮಧ್ಯದಲ್ಲಿ ಮಡಚಿ, ಮತ್ತೊಂದು ಪಟ್ಟಿಯನ್ನು ಅಡ್ಡಲಾಗಿ ಸೇರಿಸಿ, ಅದನ್ನು ಕೂಡ ಮಡಚಿ, ಮತ್ತೆ ಇನ್ನೊಂದು ಪಟ್ಟಿಯನ್ನು ಅಡ್ಡಲಾಗಿ ಸೇರಿಸಲಾಗುತ್ತದೆ ಮತ್ತು ಈ ಕ್ರಿಯೆಯನ್ನು ಹಾಗೆಯೇ ಮುಂದುವರೆಸಲಾಗುತ್ತದೆ. ಈ ಅಡ್ಡಲಾದ ಪಟ್ಟಿಗಳ ನಿರಿಗೆಗಳು ಚಾಪೆಯ ತುದಿಗಳಾಗಿ ರಚನೆಯಾಗುತ್ತವೆ. ಜೊಂಡುಗಳನ್ನು ಸ್ಥೂಲವಾದ ಬುಟ್ಟಿಗಳನ್ನು ಮಾಡಲು ಸಹ ಉಪಯೋಗಿಸಲಾಗುತ್ತದೆ.

ಉಪಯೋಗಿಸಲಾದ ಕಚ್ಛಾ ವಸ್ತುಗಳು :-

ತಮಿಳುನಾಡಿನ ಹಳ್ಳಿಗಳು ತಾಳೆಮರಗಳು, ತೆಂಗು, ಖರ್ಜೂರ ಮತ್ತು ಪಾಲ್ಮೀರಗಳಿಂದ ತುಂಬಿವೆ. ಬುಟ್ಟಿಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಉತ್ಪನ್ನಗಳನ್ನು ತಯಾರಿಸಲು ತಾಳೆಯು ಕಚ್ಛಾವಸ್ತುವಿನ ಮುಖ್ಯ ಆಕರವಾಗಿದೆ. ಇತರೆ ಕಚ್ಛಾವಸ್ತುಗಳಾದ ಬಿದಿರು, ಬೆತ್ತ, ಹುಲ್ಲುಗಳು, ನಾರುಗಳು ಮತ್ತು ಜೊಂಡುಗಳನ್ನು ಕೂಡ ಬುಟ್ಟಿಗಳು, ಹುಲ್ಲಿನ ಹೊದಿಕೆ, ಹಗ್ಗಗಳು, ಚಾಪೆಗಳು ಮತ್ತು ಇತರೆ ಅನೇಕ ವಸ್ತುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.

ಉತ್ಪಾದನಾ ಪ್ರಕ್ರಿಯೆ:-

ಕತ್ತಾಳೆ ನಾರು, ಕತ್ತಾಳೆ ಗಿಡದ ಕಾಂಡ ಮತ್ತು ಬಾಹ್ಯ ಚರ್ಮದಿಂದ ಸಿಗುತ್ತದೆ. ಈ ನಾರುಗಳನ್ನು ಮೊದಲು ನೆನೆಸಿ ಮೃದುಗೊಳಿಸಿ ಉದ್ಧರಿಸಲಾಗುತ್ತದೆ. ಈ ಉದ್ಧರಣಾ ಕ್ರಿಯೆಯಲ್ಲಿ ಕತ್ತಾಳೆ ಕಾಂಡಗಳನ್ನು ಒಟ್ಟಿಗೆ ಸೇರಿಸಿ, ಅವುಗಳನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ಅದ್ದಲಾಗುತ್ತದೆ. ಈ ರೀತಿ ಮೃದುಗೊಳಿಸುವ ಕ್ರಿಯೆಗಳು ಎರಡಿವೆ: ಕಾಂಡ ಮತ್ತು ಪಟ್ಟಿ. ಮೃದಗೊಳಿಸುವ ಕ್ರಿಯೆಯ ನಂತರ, ತೇಪೆಯ ಕೆಲಸ ಆರಂಭವಾಗುತ್ತದೆ. ಸಾಮಾನ್ಯವಾಗಿ ಹೆಂಗಸರು ಮತ್ತು ಮಕ್ಕಳು ಈ ಕೆಲಸವನ್ನು ಮಾಡುತ್ತಾರೆ. ತೇಪೆಯ ಕ್ರಿಯೆಯಲ್ಲಿ, ನಾರಲ್ಲದ ವಸ್ತುಗಳನ್ನು ಕೆರೆದು ಹಾಕಿ, ನಂತರ ಕೆಲಸಗಾರರು ಅದನ್ನು ಅಗೆದು ಕತ್ತಾಳೆಯ ಕಾಂಡದಿಂದ ನಾರುಗಳನ್ನು ಪಡೆದುಕೊಳ್ಳಲಾಗುತ್ತದೆ.
ಕತ್ತಾಳೆ ಬ್ಯಾಗುಗಳನ್ನು ಫ್ಯಾಷನ್ ಬ್ಯಾಗುಗಳು ಮತ್ತು ಪ್ರವರ್ತನಾ ಬ್ಯಾಗುಗಳನ್ನು ಮಾಡಲು ಉಪಯೋಗಿಸಲಾಗುತ್ತದೆ. ಕತ್ತಾಳೆಯ ಪರಿಸರ ಸ್ನೇಹಿ ಗುಣವು ಅದನ್ನು ಕಾಣಿಕೆಗಳಿಗೆ ಉಪಯೋಗಿಸಲು ಸೂಕ್ತವಾಗಿ ಮಾಡಿವೆ.

ಕತ್ತಾಳೆಯ ನೆಲದ ಹೊದಿಕೆಗಳು ನೇಯ್ದ ಮತ್ತು ಗಂಟಾಕಿದ ಮತ್ತು ಗುಡ್ಡೆ ಹಾಕಿದ ಚಾಪೆಗಳನ್ನು ಹೊಂದಿರುತ್ತವೆ. ಭಾರತದ ದಕ್ಷಿಣ ಭಾಗಗಳಲ್ಲಿ 5/6 ಮೀಟರ್ ಅಗಲದ ಮತ್ತು ಸತತ ಉದ್ದವಿರುವ ಕತ್ತಾಳೆಯ ಚಾಪೆಗಳು ಮತ್ತು ಹೊದಿಕೆಗಳನ್ನು, ಘನ ಮತ್ತು ಮೆಚ್ಚಿನ ಮಬ್ಬುಗಳಲ್ಲಿ, ಮತ್ತು ಬೌಕ್ಲ್, ಪನಾಮ, ಹೆರ್ರಿಂಗ್ಬೋನ್ ಇತ್ಯಾದಿ ವಿಭಿನ್ನ ನೇಯ್ಗೆಗಳಲ್ಲಿ, ಸುಲಭವಾಗಿ ನೇಯಲಾಗುತ್ತದೆ. ಭಾರತದ ಕೇರಳದಲ್ಲಿ, ಭಾರಿ ಪ್ರಮಾಣಗಳಲ್ಲಿ, ಶಕ್ತಿಮಗ್ಗ ಮತ್ತು ಕೈಮಗ್ಗಗಳ ಮೂಲಕ ಕತ್ತಾಳೆಯ ಚಾಪೆಗಳು ಮತ್ತು ಕಂಬಳಿಗಳನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಶತ್ರಂಜಿ ಚಾಪೆಯು ಗೃಹಾಲಂಕಾರದಲ್ಲಿ ಹೆಚ್ಚು ಪ್ರಸಿದ್ದವಾಗುತ್ತಿದೆ. ನೇಯದ ಕತ್ತಾಳೆ ಮತ್ತು ಅದರ ಸಂಯೋಜನೆಗಳನ್ನು ಕೆಳಗಿನ ಆಧಾರಕ್ಕಾಗಿ, ಲಿನೋಲಿಯಂ ತಳಹದಿ ಇತ್ಯಾದಿಗಳಿಗೆ ಉಪಯೋಗಿಸಬಹುದಾಗಿದೆ. ಆದ್ದರಿಂದ, ಬೀಜದಿಂದ ಆರಂಭಿಸಿ ಸತ್ತ ನಾರಿನವರೆಗೂ ಕತ್ತಾಳೆಯು ಅತಿ ಪರಿಸರಸ್ನೇಹಿ ನಾರಾಗಿದೆ, ಏಕೆಂದರೆ ಸತ್ತ ನಾರುಗಳನ್ನು ಮತ್ತೆ ಪುನರುಪಯೋಗಿಸಬಹುದು.

ತಾಂತ್ರಿಕತೆಗಳು:-

ಈ ಕ್ರಿಯಾತ್ಮಕ ಅಧ್ಯಯನದ ಉದ್ದೇಶವು ತಾಂತ್ರಿಕತೆಯ ಆಧುನೀಕರಣ ಮತ್ತು ಕೌಶಲ್ಯಗಳನ್ನು ಉತ್ತಮಗೊಳಿಸುವುದು ಮತ್ತು ಕುಶಲಕರ್ಮಿಯನ್ನು ತನ್ನ ಜೀವನದ ಸಾಮಾನ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಂತೆ ತನ್ನ ಉತ್ಪಾದಕತೆಯನ್ನು ಮತ್ತು ಗಳಿಕೆಯನ್ನು ಹೆಚ್ಚಿಸಲು ಶಕ್ತಗೊಳಿಸುವುದು ಮತ್ತು ಯುಕ್ತವಾದ ಸಮಯದಲ್ಲಿ ಬಡತನದ ಕಪಿಮುಷ್ಠಿಯಿಂದ ಹೊರಬರುವಂತೆ ಮಾಡುವುದು

ಹೇಗೆ ತಲುಪುವುದು:-

ಉತ್ತರಭಾರತದಿಂದ ಸ್ಥಳಕ್ಕೆ ಬಸ್ ಪ್ರಯಾಣಿತ ಭಕ್ತರನ್ನು ಹೊರುವ, ಹೊಸಪೇಟೆಯಿಂದ 40 ಕಿ.ಮೀ.ಗಳ ರಸ್ತೆಯು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ತುಂಗಭದ್ರಾ ನದಿಯನ್ನು ದಾಟುತ್ತದೆ. ಪ್ರಯಾಣಿಕರು ಧಾರವಾಡ, ಹುಬ್ಬಳ್ಳಿ, ಗದಗ ಮತ್ತು ಕೊಪ್ಪಳದ ಮೂಲಕ ಗೋವಾವನ್ನು NH-63 ಹೆದ್ದಾರಿಯ ಮೂಲಕ ಸಂಪರ್ಕಿಸಬಹುದಾಗಿದೆ . ಆನೆಗುಂದಿಯಿಂದ 18 ಕಿ.ಮೀ.ಗಳ ದೂರದ ಹೊಸಪೇಟೆಯಲ್ಲಿ ಹತ್ತಿರದ ರೈಲು ನಿಲ್ದಾಣವಿದೆ. ಬೆಂಗಳೂರು ನಿಲ್ದಾಣದಿಂದ ಹೊಸಪೇಟೆ ನಿಲ್ದಾಣಕ್ಕೆ ಒಂದು ರೈಲನ್ನು ಹತ್ತಿ, ತಳವಾರಘಟ್ಟಕ್ಕೆ ಒಂದು ಆಟೋರಿಕ್ಷಾ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು, ಕೊರಕ್ಕಲ್ ಮೂಲಕ ತುಂಗಭಧ್ರಾ ನದಿಯನ್ನು ದಾಟಿ ಆನೆಗುಂದಿಯನ್ನು ತಲುಪಬಹುದು. ಬೆಂಗಳೂರಿನಿಂದ ಬಳ್ಳಾರಿ -ತೊರಂಗಲ್ಲಿಗೆ ಒಂದು ವಿಮಾನವನ್ನು ಹಿಡಿದು, ನಂತರ ಬಳ್ಳಾರಿ ಇಂದ ಆನೆಗುಂದಿಗೆ ರಸ್ತೆಯಲ್ಲಿ ಪ್ರಯಾಣಿಸಬೇಕು (ಸುಮಾರು 35 ಕಿ.ಮೀ.ಗಳು).








ಕರ್ನಾಟಕ     ಕೊಪ್ಪಳ     ದಿ ಕಿಸ್ಕಿಂದ ಟ್ರಸ್ಟ್